ADVERTISEMENT

ಸಿಖ್ಖರ ಹತ್ಯೆ: ಹೆಚ್ಚುವರಿ ₨5 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2014, 19:30 IST
Last Updated 17 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): 1984ರ ಸಿಖ್‌ ವಿರೋಧಿ ಧಂಗೆಯಲ್ಲಿ ಹತ್ಯೆ­ಗೊಂಡವರ ಅವಲಂಬಿತರಿಗೆ ಹೆಚ್ಚು-ವರಿ ಪರಿಹಾರ­ವಾಗಿ ತಲಾ ₨5 ಲಕ್ಷ ನೀಡಲು ಸರ್ಕಾರ ನಿರ್ಧರಿಸಿದೆ. ಗೃಹ ಖಾತೆ ರಾಜ್ಯ ಸಚಿವ ಹರಿ-ಭಾಯಿ ಪ್ರತಿಭಾಯಿ ಚೌಧರಿ ರಾಜ್ಯ-ಸಭೆಯಲ್ಲಿ ಈ ವಿಷಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.