ADVERTISEMENT

ಸಿಧು ಬೆಂಗಾವಲು ಪಡೆ ಕಾರಿನ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST

ಜಮ್ಮು (ಪಿಟಿಐ): ಬಿಜೆಪಿ ಮುಖಂಡ ನವಜೋತ್‌ ಸಿಂಗ್‌ ಸಿಧು ಅವರ ಬೆಂಗಾವಲು ಪಡೆಯ ಕಾರಿನ ಮೇಲೆ ದುಷ್ಕ­ರ್ಮಿ­ಗಳು ಕಲ್ಲು ತೂರಾಟ ನಡೆಸಿದ ಘಟನೆ ಜಮ್ಮು ನಗರದ ಹೊರವಲ­ಯದ ಬೋಹರ್‌ ಕ್ಯಾಂಪ್‌ ಬಳಿ ಗುರುವಾರ ನಡೆದಿದೆ. ಗಾಂಧಿನಗರ ವಿಧಾನಸಭೆ ಚುನಾವಣೆ­ಗಾಗಿ ಬೋಹಾರ್‌ ಕ್ಯಾಂಪ್‌ ಪ್ರದೇಶ­ದಲ್ಲಿ ಸಿಧು ಅವರು ಪ್ರಚಾರ ಕೈಗೊಂಡಿ­ದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.