ಗೋಣಿಕೊಪ್ಪಲು: ಕೊಡಗು ಜಿಲ್ಲೆಯ ಮತ್ತಿಗೋಡು ಸಾಕಾನೆ ಶಿಬಿರದಿಂದ ಉತ್ತರಾಖಂಡ್ಗೆ ನಾಲ್ಕು ಆನೆಗಳು ಸೋಮವಾರ ಪಯಣ ಬೆಳೆಸಿದವು.
ತುಂಗಾ (15), ಇದರ ಮರಿ (2 ವರ್ಷ, ಇನ್ನೂ ಹೆಸರಿಟ್ಟಿಲ್ಲ), ಕರ್ಣ (7), ಭೀಷ್ಮ (7) ಹೆಸರಿನ ಆನೆಗಳನ್ನು ಬೀಳ್ಕೊಡಲಾಯಿತು. ಆನೆಗಳ ಜತೆ ಮಾವುತರಾದ ಗೋಪಾಲ್, ರಾಮ, ಲಿಂಗಪ್ಪ ತೆರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.