ADVERTISEMENT

ಕನಕದಾಸರ ಅಧ್ಯಯನ ಕೇಂದ್ರ ಪುನರ್‌ರಚನೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2014, 19:30 IST
Last Updated 26 ಫೆಬ್ರುವರಿ 2014, 19:30 IST

ಬೆಂಗಳೂರು: ಕನಕದಾಸರ ಅಧ್ಯಯನ, ಸಂಶೋಧನಾ ಕೇಂದ್ರದ ಕಾರ್ಯಾ­­ನು­ಷ್ಠಾನ ಮಂಡಳಿ­ ಪುನರ್‌ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಡಾ.ಹಿ.ಶಿ.ರಾಮ­ಚಂದ್ರಗೌಡ, ಪ್ರೊ.­ಶಿವ­ಗಂಗಾ ರುಮ್ಮಾ, ಡಾ.ನಟ­ರಾಜ್‌ ಬೂದಾಳು, ಪ್ರೊ.­ಎಚ್‌.­ಎಸ್. ಪಟೇಲ್‌, ಡಾ.ರಾಮಕೃಷ್ಣ ಮರಾಠೆ, ಡಾ.­­ಆರ್.ಸುನಂದಮ್ಮ, ಕಾ.ತ.ಚಿಕ್ಕಣ್ಣ (ಸದಸ್ಯರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT