ಬೆಂಗಳೂರು: ಹದಿಮೂರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡವರು
* ಜಿ.ಟಿ. ದಿನೇಶ್ ಕುಮಾರ್– ವಿಶೇಷ ಜಿಲ್ಲಾಧಿಕಾರಿ (ಭೂಸ್ವಾಧೀನ), ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳು, ಬೆಳಗಾವಿ
* ಎಚ್.ಎಸ್. ಸತೀಶ್ ಬಾಬು– ಸಹಾಯಕ ಆಯುಕ್ತ (ಜಾರಿ ದಳ), ಬಿಡಿಎ, ಬೆಂಗಳೂರು
* ಜಿ.ಎನ್. ಮಂಜುನಾಥ– ವಿಶೇಷ ಭೂಸ್ವಾಧೀನಾಧಿಕಾರಿ, ಎನ್ಎಚ್ಎಐ, ಹಾಸನ
* ಆರ್. ಲೋಕನಾಥ್– ಪರಿಷತ್ ಕಾರ್ಯದರ್ಶಿ, ಬೆಳಗಾವಿ ಮಹಾನಗರಪಾಲಿಕೆ
* ಎಸ್.ಎಸ್. ಮಧುಕೇಶ್ವರ್– ವಿಶೇಷ ಭೂಸ್ವಾಧೀನಾಧಿಕಾರಿ, ಎನ್ಎಚ್ಎಐ, ವಿಜಯಪುರ
* ವೈ.ಎನ್. ಚಂದ್ರಮ್ಮ– ಮುಖ್ಯ ಆಡಳಿತಾಧಿಕಾರಿ, ಕಾವೇರಿ ನೀರಾವರಿ ನಿಗಮ, ಮೈಸೂರು
* ಎ.ಸಿ. ರೇಣುಕಾ ಪ್ರಸಾದ್– ಉಪ ವಿಭಾಗಾಧಿಕಾರಿ, ಲಿಂಗಸಗೂರು ಉಪ ವಿಭಾಗ
* ಎಚ್.ಎಸ್. ಅರುಣಪ್ರಭಾ– ಪ್ರಧಾನ ವ್ಯವಸ್ಥಾಪಕರು, ಹೆಸ್ಕಾಂ, ಹುಬ್ಬಳ್ಳಿ
* ಸಾಜಿದ್ ಅಹಮದ್ ಮುಲ್ಲಾ– ಉಪ ವಿಭಾಗಾಧಿಕಾರಿ, ಭಟ್ಕಳ ಉಪವಿಭಾಗ
* ಆರ್. ರಂಗಸ್ವಾಮಿ– ವಿಶೇಷ ಭೂಸ್ವಾಧೀನಾಧಿಕಾರಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು
* ಎನ್.ಸಿ. ವೆಂಕಟರಾಜು– ಆಡಳಿತಾಧಿಕಾರಿ, ನೆಪ್ರೋ ಯುರಾಲಜಿ ಸಂಸ್ಥೆ, ಬೆಂಗಳೂರು
* ವಿನಾಯಕ ಎ. ಪಾಲನಕರ– ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣ ಮೇಲ್ದಂಡೆ ಯೋಜನೆ, ವಿಜಯಪುರ
* ಟಿ.ವಿ. ಪ್ರಕಾಶ್– ಉಪ ಆಯುಕ್ತರು (ಆಡಳಿತ), ಶಿವಮೊಗ್ಗ ಮಹಾನಗರಪಾಲಿಕೆ, ಶಿವಮೊಗ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.