ಬೆಂಗಳೂರು: ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷರಾಗಿ ಮುಂದಿನ 4 ವರ್ಷಗಳ ಅವಧಿಗೆ ಎಸ್.ಜಿತೇಂದ್ರಕುಮಾರ್ ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳು: ಪಿ.ವೈ.ರಾಜೇಂದ್ರಕುಮಾರ್ ಮತ್ತು ಟಿ.ಜಿ.ದೊಡ್ಡಮನಿ–ಉಪಾಧ್ಯಕ್ಷರು, ಎಚ್.ಬಿ. ದೇವೇಂದ್ರಸ್ವಾಮಿ– ಕಾರ್ಯದರ್ಶಿ, ಜಿ.ಎ.ಬ್ರಹ್ಮಪ್ಪ ಮತ್ತು ರಾಜಕೀರ್ತಿ – ಸಹಕಾರ್ಯದರ್ಶಿಗಳು, ಜಿ.ಜೆ.ಪದ್ಮನಾಭಯ್ಯ–ಖಜಾಂಚಿ ಹಾಗೂ ಎಸ್.ಜೆ.ಬ್ರಹ್ಮದೇವಯ್ಯ–ಸಹ ಖಜಾಂಚಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.