ADVERTISEMENT

‘ನುಡಿಸಿರಿ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2014, 19:30 IST
Last Updated 16 ನವೆಂಬರ್ 2014, 19:30 IST

ಮೂಡುಬಿದಿರೆಯ ‘ಆಳ್ವಾಸ್ ನುಡಿಸಿರಿ 2014’ರ ಸಮಾರೋಪದಲ್ಲಿ (ಎಡದಿಂದ ಬಲಕ್ಕೆ) ಸಾಧಕರಾದ ವಸುಂಧರಾ ದೊರೆಸ್ವಾಮಿ, ಮಂಟಪ ಪ್ರಭಾಕರ ಉಪಾಧ್ಯಾಯ, ಟಿ.ಎಸ್. ನಾಗಾಭರಣ, ಪ್ರೊ.ಷ.ಶೆಟ್ಟರ್, ಪ್ರೊ.ವಸಂತ ಕುಷ್ಟಗಿ, ಸಂಗಮೇಶ ಸವದತ್ತಿಮಠ, ಪ್ರೊ.ಎಚ್.ಎಸ್.ಶಿವಪ್ರಕಾಶ್, ಡಾ.ಮಾಲತಿ ಪಟ್ಟಣಶೆಟ್ಟಿ, ಪ್ರೊ.ಹೆರಂಜೆ ಕೃಷ್ಣ ಭಟ್ಟ, ಬಾನಂದೂರು ಕೆಂಪಯ್ಯ, ಅಶ್ವತ್ಥಪುರ ಬಾಬುರಾಯ ಆಚಾರ್ಯ ಅವರನ್ನು ಡಾ.ಮೋಹನ ಆಳ್ವ ಸನ್ಮಾನಿಸಿದರು. ನಿಂತವರು: ಜಯಶ್ರೀ ಅಮರನಾಥ ಶೆಟ್ಟಿ, ಅಮರನಾಥ ಶೆಟ್ಟಿ, ಡಾ.ಸಿದ್ದಲಿಂಗಯ್ಯ, ಗಣೇಶ್ ಕಾರ್ಣಿಕ್, ಡಾ.ಮೋಹನ ಆಳ್ವ  –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.