ADVERTISEMENT

ನಾವು ‘ಪಾಂಡವರು’; ಬಿಜೆಪಿಯವರು ‘ಕೌರವರು’: ಸಿದ್ದರಾಮಯ್ಯ ಹೇಳಿಕೆ

ಏಜೆನ್ಸೀಸ್
Published 16 ಜನವರಿ 2018, 12:17 IST
Last Updated 16 ಜನವರಿ 2018, 12:17 IST
ನಾವು ‘ಪಾಂಡವರು’; ಬಿಜೆಪಿಯವರು ‘ಕೌರವರು’: ಸಿದ್ದರಾಮಯ್ಯ ಹೇಳಿಕೆ
ನಾವು ‘ಪಾಂಡವರು’; ಬಿಜೆಪಿಯವರು ‘ಕೌರವರು’: ಸಿದ್ದರಾಮಯ್ಯ ಹೇಳಿಕೆ   

ಬೆಂಗಳೂರು: ಚುನಾವಣೆ ಎಂಬ ಯುದ್ಧದಲ್ಲಿ ನಾವು ಪಾಂಡವರು; ಬಿಜೆಪಿಯವರು ಕೌರವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಮಾತನಾಡಿರುವ ಅವರು, ‘ಚುನಾವಣೆ ಯುದ್ಧದಂತಿದೆ. ನಾವು ಸರಿಯಾದ ದಾರಿಯಲ್ಲಿ ನಡೆಯುತ್ತಿರುವ 'ಪಾಂಡವರು', ಬಿಜೆಪಿ ಜನರು ತಪ್ಪು ಮಾರ್ಗದಲ್ಲಿ ನಡೆಯುತ್ತಿರುವ 'ಕೌರವರು' ಎಂದು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT