ADVERTISEMENT

ಅಕ್ಷಮ್ಯ ವರ್ತನೆ

ಕುಬೇರ ಮಜ್ಜಿಗಿ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST

ವೃದ್ಧೆಯೊಬ್ಬರ ಶವವನ್ನು ಕಾಲು ಹಾಗೂ ಸೊಂಟ ಮುರಿದು ಗೋಣಿಚೀಲದಲ್ಲಿ ತುರುಕಿ ಸಾಗಿಸಿದ ಘಟನೆ (ಪ್ರ.ವಾ., ಆ. 27) ಅಮಾನವೀಯವಾದದ್ದು.  

ಶವದ ಮೇಲೆ ಕಾಲಿಟ್ಟು ಮೂಳೆ ಮುರಿದ ಒಡಿಶಾದ ಆಸ್ಪತ್ರೆ ಸಿಬ್ಬಂದಿ ಹಾಗೂ ಅಲ್ಲಿಯ ರೈಲ್ವೆ ಅಧಿಕಾರಿಗಳ ವರ್ತನೆ ಅಕ್ಷಮ್ಯ. ನಮ್ಮಲ್ಲಿ ಮಾನವೀಯ ಮೌಲ್ಯ ಕುಸಿಯುತ್ತಿರುವುದಕ್ಕೆ ಇದು ಉದಾಹರಣೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.