ಮೊನ್ನೆ ಸಿಡ್ನಿಯಲ್ಲಿ
ನಿನ್ನೆ ಪೆಶಾವರದಲ್ಲಿ
ನಾಳೆ ಇನ್ನೆಲ್ಲೊ?
ದುಷ್ಟ ಭಯೋತ್ಪಾದಕರ ಅಟ್ಟಹಾಸ!
ಜಾತಿ-ಮತ-ದೇಶ ಭೇದ ಮರೆತು ನಿಗ್ರಹಿಸದಿದ್ದರೆ
ಈ ಉಗ್ರರ ಹಾವಳಿ,
ಲೋಕೋ ಸಮಸ್ತ ನಾಶಮಪ್ಪುದು!?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.