ADVERTISEMENT

ಎಲ್ಲೆಡೆ ನಿಷೇಧಿಸಲಿ

ಪರಮೇಶ್ವರ, ಹಿರಿಯೂರು
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಪ್ರಾಣಿ ಬಲಿ ನಿಷೇಧಿಸುವಂತೆ ಕೆ.ಜಿ.ಭದ್ರಣ್ಣವರ  (ವಾ.ವಾ., ಮೇ 25) ಕೋರಿದ್ದಾರೆ. ಆದರೆ ಮಾಂಸಾಹಾರಕ್ಕಾಗಿ ಮನೆಗಳಲ್ಲಿ, ಕಸಾಯಿ ಖಾನೆಗಳಲ್ಲಿ ಹಾಗೂ ಮಾಂಸದ ಅಂಗಡಿಗಳಲ್ಲಿ ಪ್ರಾಣಿಗಳನ್ನು ಹಿಂಸೆ ಮಾಡಿಯೇ ಸಾಯಿಸಲಾಗುತ್ತದೆ.

ಅಂತಹುದನ್ನು ಸಹ  ವಿರೋಧಿಸುವುದು ಒಳ್ಳೆಯದು. ಅದು ಬಿಟ್ಟು ಬರೀ ದೇವಾಲಯಗಳ ಮುಂದೆ ಪ್ರಾಣಿ ಬಲಿ ನಿಷೇಧ ಮಾಡಿದರೆ ಅರ್ಥವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.