ಶಾಸಕರ, ಸಚಿವರ
ಸಂಬಳ, ಭತ್ಯೆಗಳ
ಏರಿಕೆ ಆಯ್ತು ದುಪ್ಪಟ್ಟು!
ಇತ್ತ ಆಗಾಗ, ವಿದ್ಯುತ್,
ನೀರು, ಹಾಲು ದರಗಳ
ಏರಿಕೆಯಿಂದ ಶ್ರೀಸಾಮಾನ್ಯ
ಹೋಗಿರುವ ಕಂಗೆಟ್ಟು!
ಶ್ರೀಸಾಮಾನ್ಯನ ದೈನಂದಿನ
ಜೀವನ ಆಗುತ್ತಿದ್ದರೂ ದುರ್ಭರ
ಶಾಸಕರ, ಸಚಿವರ
ಐಷಾರಾಮಿ ಜೀವನ
ಆಗುತ್ತಿದೆ ಇನ್ನಷ್ಟು ಸುಂದರ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.