ADVERTISEMENT

ಕಸದ ಪಾಠ...!

ಉಡುಪಿ ಅನಂತೇಶ ರಾವ್
Published 22 ಮೇ 2016, 19:30 IST
Last Updated 22 ಮೇ 2016, 19:30 IST

ತ್ಯಾಜ್ಯದ ಸಮರ್ಪಕ ವಿಲೇವಾರಿಗೆ ಬೆಂಗಳೂರು ಮಹಾನಗರ ಪಾಲಿಕೆ ಕೈಗೊಂಡಿರುವ ‘ಯಶಸ್ವಿ’ (?) ಕಾರ್ಯಕ್ರಮಗಳ ಬಗ್ಗೆ ದೇಶದ ವಿವಿಧ ನಗರಗಳ ಪಾಲಿಕೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡ ವಿಚಾರ (ಪ್ರ.ವಾ., ಮೇ 20) ತಿಳಿದು ಆಶ್ಚರ್ಯವಾಯಿತು. 

ಬೆಂಗಳೂರಿನ ಬೀದಿ ಬೀದಿಗಳಲ್ಲೇ ಕಸದ ರಾಶಿ ಕಣ್ಣಿಗೆ ರಾಚುತ್ತಿರುವಾಗ, ಕಸ  ವಿಲೇವಾರಿಯ ಬಗ್ಗೆ  ಬೆಂಗಳೂರು ಮಹಾನಗರ ಪಾಲಿಕೆ ಯಾವ ಬಗೆಯ ಮಾಹಿತಿಯನ್ನು ನೀಡಿರಬಹುದು? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.