ADVERTISEMENT

ಚರಂಡಿ ಹೂಳು ತೆಗಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 21 ಏಪ್ರಿಲ್ 2014, 19:30 IST
Last Updated 21 ಏಪ್ರಿಲ್ 2014, 19:30 IST
ಚರಂಡಿ ಹೂಳು ತೆಗಿಸಿ
ಚರಂಡಿ ಹೂಳು ತೆಗಿಸಿ   

ಬೇಗೂರು ಹೋಬಳಿ ಸುಭಾಷ್‌ನಗರದ ಕೆಲವು ರಸ್ತೆಗಳ ಮೇಲೆ ಚರಂಡಿನೀರು ಹರಿದು ದಾರಿಗಳೆಲ್ಲಾ ಹದಗೆಟ್ಟಿವೆ. ಮಳೆಗಾಲ ಆರಂಭವಾದರೆ ಸ್ಥಿತಿ ಇನ್ನೂ ಚಿಂತಾಜನಕವಾಗುತ್ತದೆ.

ರಸ್ತೆ ಡಾಂಬರೀಕರಣ ಮಾಡಿಸುವ ಜೊತೆಗೆ ಚರಂಡಿ ಹೂಳು ತೆಗೆದು ಸಮಸ್ಯೆ ಬಗೆಹರಿಸಬೇಕು. ಮಹಾನಗರ ಪಾಲಿಕೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಅಲ್ಲದೇ  ನಿಯಮಿತವಾಗಿ ಕಸವನ್ನು ಸ್ವಚ್ಛ ಮಾಡುವ ಮೂಲಕ ನಾಗರಿಕರ ಹಿತ ಕಾಪಾಡಬೇಕು.
–ಸ್ಥಳೀಯರು, ಸುಭಾಷ್‌ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT