ಎಲ್ಲಾ ಬಗೆಯ ಪ್ರಮುಖ ರಸ್ತೆಗಳನ್ನು ವರ್ಷಕ್ಕೊಮ್ಮೆ ದುರಸ್ತಿ ಮಾಡುವುದು ನಿರ್ವಹಣೆಯ ಮೊದಲ ಪಾಠ.
ಹಾನಿಗೊಳಗಾದ ರಸ್ತೆಗಳನ್ನು ಮುಂಗಾರು ಮುಗಿದ ಮೇಲೆ ಸರಿಪಡಿಸಬೇಕು. ಇನ್ನೂ ಹೆಚ್ಚಿನ ಹಾನಿಯಾಗುವುದನ್ನು ಅದರಿಂದ ತಡೆಯಬಹುದು. ದುರದೃಷ್ಟವೆಂದರೆ, ಅಧಿಕಾರಿಗಳು ಇತ್ತ ಗಮನಹರಿಸುವುದೇ ಇಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.