ADVERTISEMENT

ನೇರ ಬಸ್‌ ವ್ಯವಸ್ಥೆ ಯಾಕಿಲ್ಲ

ಗಣೇಶ ಎಂ.
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ಜೆ.ಪಿ.ನಗರ 6, 7, 8, 9ನೇ ಹಂತದ ಪ್ರಯಾಣಿಕರು ಕೆಂಗೇರಿ, ಮೈಸೂರು ರೋಡ್‌, ಯಶವಂತಪುರ, ನಾಗರಬಾವಿ ಪ್ರದೇಶಗಳ ಕಡೆಗೆ ಪ್ರಯಾಣಿಸಲು ನೇರ ಬಸ್‌ ವ್ಯವಸ್ಥೆ ಯಾಕಿಲ್ಲ?

ಜಯನಗರ 5ನೇ ಬ್ಲಾಕಿಗೋ ಬನಶಂಕರಿಗೋ ಹೋಗಿ ಬೇರೆ ಬಸ್‌ ಹತ್ತಿ ಹಣ ಮತ್ತು ಸಮಯ ಎರಡನ್ನೂ ವ್ಯರ್ಥ ಮಾಡಿಕೊಂಡು ಓಡಾಡಬೇಕಾಗಿದೆ. ಜಂಬುಸವಾರಿ ದಿಣ್ಣೆ ಡಿಪೋದಿಂದ ಪುಟ್ಟೇನಹಳ್ಳಿ, ಜೆ.ಪಿ.ನಗರ 6ನೇ ಹಂತದ ರಿಂಗ್‌ರೋಡ್‌ ಮೂಲಕ ಈ ಪ್ರದೇಶಗಳಿಗೆ ನೇರ ಬಸ್‌ ವ್ಯವಸ್ಥೆ ಕಲ್ಪಿಸಿದರೆ ಪ್ರಯಾಣಿಕರಿಗೆ ತುಂಬ ಅನುಕೂಲವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.