ADVERTISEMENT

ಪರಿಶೀಲಿಸಿ ನಿರ್ಧರಿಸಿ

ಮಂಜುನಾಥ ಗಂಟೇರಹಾನಗಲ್
Published 27 ಜುಲೈ 2016, 19:30 IST
Last Updated 27 ಜುಲೈ 2016, 19:30 IST

ಕಾಗೋಡು ತಿಮ್ಮಪ್ಪನವರು ಸಚಿವರಾದ ನಂತರ, ಸಣ್ಣ ಹಳ್ಳಿಗಳಲ್ಲಿ ಕೂಡಾ ಗುಡ್ಡಗಳು ಹಾಗೂ ಗೋಮಾಳಗಳಿಗೆ ಉಳಿಗಾಲವಿಲ್ಲವಾಗಿದೆ. ಏಕೆಂದರೆ, ಸಚಿವರು ಸಾಗುವಳಿ ಪತ್ರ ಕೊಡುವುದಾಗಿ ಹೇಳಿರುವುದರಿಂದ ಎಲ್ಲರೂ ಗುಡ್ಡಗಳನ್ನು ಸಾಗುವಳಿ ಮಾಡತೊಡಗಿದ್ದಾರೆ. ಆದ್ದರಿಂದ ಕಂದಾಯ ಸಚಿವರು ಇದರ ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಿ ನಂತರ ನಿರ್ಧಾರ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.