ADVERTISEMENT

ಪಲಾಯನ

ಡಾ.ಪ್ರದೀಪ ಕುಮಾರ ಹೆಬ್ರಿ, ಮಂಡ್ಯ
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST

‘ಕೆಟ್ಟದ್ದನ್ನ ನೋಡಲಾರೆ
ಕೆಟ್ಟದ್ದನ್ನ ಆಡಲಾರೆ
ಕೆಟ್ಟದ್ದನ್ನ ಕೇಳಲಾರೆ’
ಎಂದಿದ್ದ ಮಂಗಗಳು
ದೇಶ ಬಿಟ್ಟು ಓಡಿವೆ
ಚುನಾವಣೆಯಬ್ಬರಕೆ
ಹೆದರಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.