ಗಿಡ ಮರ ಬಳ್ಳಿ
ಹಸಿರ ಹೊದ್ದು
ಉಸಿರಾಡಿದಾಗ
ಸುರಿಯುತ್ತಿತ್ತು
ಧಾರಾಕಾರವಾಗಿ ಮಳೆ!
ಕೊಡಲಿ ನೀಡಿದ
ಕೊಡುಗೆಯ
ಪ್ರತಿಫಲ?
ಕೊರತೆಯಾಗಿದೆ ನೀರು!
ಅವನತಿಗೆ ಆಧುನಿಕ
ಭಸ್ಮಾಸುರರು ಯಾರು?
–ದೇವಕಿಸುತ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.