ADVERTISEMENT

ಭಸ್ಮಾಸುರರು ಯಾರು?

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST

ಗಿಡ ಮರ ಬಳ್ಳಿ
ಹಸಿರ ಹೊದ್ದು
ಉಸಿರಾಡಿದಾಗ
ಸುರಿಯುತ್ತಿತ್ತು
ಧಾರಾಕಾರವಾಗಿ ಮಳೆ!
ಕೊಡಲಿ ನೀಡಿದ
ಕೊಡುಗೆಯ
ಪ್ರತಿಫಲ?
ಕೊರತೆಯಾಗಿದೆ ನೀರು!
ಅವನತಿಗೆ ಆಧುನಿಕ
ಭಸ್ಮಾಸುರರು ಯಾರು?

–ದೇವಕಿಸುತ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT