ಕಾವೇರಿಯಿಂದಮ್ ಆಗೋದ ‘ವರಿ’
ನೋಡಿಯೇ ಇರಬಹುದು ಕಣ್ರೀ
ಕವಿರಾಜಮಾರ್ಗಕಾರ ಬರೆದದ್ದು ಪೊಯೆಟ್ರಿ
‘ಕಾವೇರಿಯಿಂದಮಾಗೋದಾವರಿ!’
–ಸಿ.ಪಿ.ರವಿಕುಮಾರ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.