ADVERTISEMENT

ಸ್ವಚ್ಛ ದೀಪಾವಳಿ

ಎಚ್.ಕೆ.ಶರತ್
Published 23 ಅಕ್ಟೋಬರ್ 2014, 19:30 IST
Last Updated 23 ಅಕ್ಟೋಬರ್ 2014, 19:30 IST


ಗಾಂಧಿ ಜಯಂತಿಯಂದು
ನಿಯಂತ್ರಿಸಲು ಹೊರಟವರು
ಕಸದ ಹಾವಳಿ,
ಹೇಗೆ ಆಚರಿಸಿದರೋ
ಈಗ ದೀಪಾವಳಿ!?
ಅಂದು
ಬೀದಿ ಗುಡಿಸಿ ಬೀಗಿ,
ಇಂದು ಪಟಾಕಿ ಸಿಡಿಸಿ ಕೂಗಿ
ಸಂಭ್ರಮಿಸಿದರೆ
ಏನು ಪ್ರಯೋಜನ?
ಬೆಳಕಷ್ಟೇ ಹೊಮ್ಮಲಿ,
ಪಟಾಕಿಯ ಸದ್ದಡಗಲಿ.
ಇಲ್ಲವಾದರೆ,
ಮೆಚ್ಚಲಾರರು ಜನ
ಒಪ್ಪೀತೇ ನಿಮ್ಮದೇ ಮನ!?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.