ನಲವತ್ತು ಡಿಗ್ರಿ ಉಷ್ಣಾಂಶ ಮುಟ್ಟಿದೆ
ನನ್ ಊರು
ಒಂದು ಕಾಲದ ಹಸಿರಿನ ತವರೂರು
ಪ್ರೀತಿಯ ಬೆಂಗಳೂರು
ಹೋಗಿದ್ದಾರೆ ಜನ ರೋಸಿ
ಎಲ್ಲೆಡೆ ಈಗ ಬೇಕು ಎ.ಸಿ.
ವಾತಾವರಣ ರಿಪೇರಿ ಮಾಡದಷ್ಟು
ಹಾಳಾಗಿದೆಯಲ್ಲ
ಕಾರಣ ನೀರಿಲ್ಲ, ಹಸಿರಿಲ್ಲ, ಕೆರೆಯಿಲ್ಲ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.