ADVERTISEMENT

ಹೀಗಾಗಿದೆ ನನ್ನೂರು

ರೋಹಿತ್ ಸಿಂಹ ಬೆಂಗಳೂರು
Published 4 ಮೇ 2016, 19:30 IST
Last Updated 4 ಮೇ 2016, 19:30 IST

ನಲವತ್ತು ಡಿಗ್ರಿ ಉಷ್ಣಾಂಶ ಮುಟ್ಟಿದೆ
ನನ್ ಊರು
ಒಂದು ಕಾಲದ ಹಸಿರಿನ ತವರೂರು
ಪ್ರೀತಿಯ ಬೆಂಗಳೂರು
ಹೋಗಿದ್ದಾರೆ ಜನ ರೋಸಿ
ಎಲ್ಲೆಡೆ ಈಗ ಬೇಕು ಎ.ಸಿ.
ವಾತಾವರಣ ರಿಪೇರಿ ಮಾಡದಷ್ಟು
ಹಾಳಾಗಿದೆಯಲ್ಲ
ಕಾರಣ ನೀರಿಲ್ಲ, ಹಸಿರಿಲ್ಲ, ಕೆರೆಯಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.