ನಿರ್ಮಲ ಹಾಗೂ ತಂಪಿನ ವಾತಾವರಣ ಸೃಷ್ಟಿಸುವ ಮರಗಳು, ಮಳೆಗಾಲದಲ್ಲಿ ಎಲ್ಲೆಲ್ಲೂ ಧರೆಗೆ ಉರುಳುತ್ತಾ ಜನರಿಗೆ ಕಂಟಕವಾಗುತ್ತಿವೆ.
ಬಹಳಷ್ಟು ಹಳೆಯವಾದ ಮರಗಳನ್ನು ಕಡಿದು ಆ ಸ್ಥಳಗಳಲ್ಲಿ ಹೊಸ ಗಿಡಗಳನ್ನು ನೆಡಬಹುದಲ್ಲವೇ? ಈ ನಿಟ್ಟಿನಲ್ಲಿ ಸರ್ಕಾರ ಪ್ರಜೆಗಳ ಹಿತಕ್ಕೆ ಪೂರಕವಾಗಿ ನಿರ್ಧಾರ ಕೈಗೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.