ಸಹಾಯಕ, ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ‘ಬೆಸ್ಕಾಂ’ ಇತ್ತೀಚೆಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಜಿಗೆ ಸಾಮಾನ್ಯ ಅಭ್ಯರ್ಥಿಗಳಿಗೆ ₨ 4 ಸಾವಿರ ಹಾಗೂ ಪರಿಶಿಷ್ಟ ಜಾತಿ/ಪಂಗಡದವರಿಗೆ ₨ 2 ಸಾವಿರ ಶುಲ್ಕ ನಿಗದಿ ಮಾಡಿದೆ.
ಎಷ್ಟೋ ಅಭ್ಯರ್ಥಿಗಳ ಪೋಷಕರ ಮಾಸಿಕ ಆದಾಯವೇ ₨ 4 ಸಾವಿರ ಇಲ್ಲ. ಇದರಿಂದ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಹಿಂಜರಿಯುವಂತಾಗಿದೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ, ‘ಬೆಸ್ಕಾಂ’ನ ಹಗಲುದರೋಡೆ ತಡೆದು, ಬಡ ಅಭ್ಯರ್ಥಿಗಳ ರಕ್ಷಿಸಬೇಕಾಗಿ ವಿನಂತಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.