ದುಬೈನಲ್ಲಿ ನಿರ್ಮಾಣವಾಗುತ್ತಿದೆ ಒಂದು ನಗರ. ಅದು ಹವಾನಿಯಂತ್ರಿತ. ಆದರೆ ಕಸದ ಸಮಸ್ಯೆಯಿಂದ ಬೆಂಗಳೂರೆಲ್ಲ ಪಸರಿಸುತ್ತಿದೆ ದುರ್ನಾತ. ಜೊತೆಗೆ ದಿನವೂ ನಡೆಯುತ್ತಿದೆ ಅತ್ಯಾಚಾರ, ಕೊಲೆ. ದುಬೈ ಕನಸಿನ ನಗರ ನಿರ್ಮಾಣಕ್ಕೆ ಕಾರಣ ಅಲ್ಲಿನ ರಾಜ. ನಮ್ಮ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ನಡೆಯುವ ಅತ್ಯಾಚಾರಗಳಿಗೆ ಕಾರಣ ಬೇಜವಾಬ್ದಾರಿ ಪ್ರತಿನಿಧಿಗಳು ಮತ್ತು ಸಮಾಜ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.