ರಾಜ್ಯ ವಿಧಾನಸಭಾ ಚುನಾವಣೆ ಬಾಗಿಲಿಗೆ ಬಂದಿದೆ. ತಮ್ಮ ಕ್ಷೇತ್ರವನ್ನು ತಮ್ಮನಿಗೆ, ಅಣ್ಣನಿಗೆ, ಹೆಂಡತಿಗೆ, ಮಗನಿಗೆ... ಹೀಗೆ ಸಂಬಂಧಿಗಳಿಗೆ ಬಿಟ್ಟುಕೊಡುವುದಾಗಿ ಕೆಲವು ರಾಜಕೀಯ ಧುರೀಣರು ಘೋಷಣೆ ಮಾಡುತ್ತಿದ್ದಾರೆ. ಪ್ರಜ್ಞಾವಂತ ಮತದಾರರು ಎಚ್ಚೆತ್ತುಕೊಳ್ಳಬೇಕು. ಕ್ಷೇತ್ರವನ್ನು ಬಿಟ್ಟುಕೊಡುವುದು, ಬಿಟ್ಟುಕೊಡದೇ ಇರುವುದು ತಮ್ಮ ಕೈಯಲ್ಲಿದೆ ಎನ್ನುವ ಪಾಠವನ್ನು ಈ ಧುರೀಣರಿಗೆ ಕಲಿಸಬೇಕು.
- ಕಡೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.