ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ‘ಸಂಕ್ರಾತಿ ಸಡಗರ, ಸಖತ್ ಕ್ಲಿಕ್ಸ್’ ಎಂಬ ಪರಿಕಲ್ಪನೆಯಲ್ಲಿ ಪ್ರಜಾವಾಣಿಯಿಂದ ಆಯೋಜಿಸಲಾಗಿದ್ದ ಛಾಯಾಚಿತ್ರ ಸ್ಫರ್ಧೆಗೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನೂರಾರು ಓದುಗರು ಈ ಸ್ಪರ್ಧೆಗೆ ಚಿತ್ರಗಳನ್ನು ಕಳುಹಿಸಿದ್ದರು. ಅವುಗಳಲ್ಲಿ ಆಯ್ಕೆಯಾದ ಐದು ಉತ್ತಮ ಚಿತ್ರಗಳನ್ನು ಇಲ್ಲಿ ಪ್ರಕಟಿಸಿದ್ದೇವೆ.
**
ಅಯ್ಯಪ್ಪ ಗೊಂಡೆ, ಉಜಿರೆ
**
ಕೆ.ಎಸ್. ನೀತಾ, ಬೆಂಗಳೂರು
**
ಶ್ರೀರಂಜನಾ, ಪುತ್ತೂರು
**
ಮೋಹನ್ ಕುಮಾರ್ ಸಿದ್ಧಲಿಂಗಪ್ಪ, ಮೈಸೂರು
**
ಶ್ರೀಧರ, ಹುಬ್ಬಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.