ADVERTISEMENT

ಅನಾನಸ್ ಬೆಲ್ಲ - ಶಿವಮೊಗ್ಗ ರೈತರ ಬಾಳಿನ ಹೊಸ ಬೆಳಕು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 16:58 IST
Last Updated 3 ನವೆಂಬರ್ 2021, 16:58 IST

ಅನಾನಸ್ ಬೆಳೆದು ನಷ್ಟ ಅನುಭವಿಸುತ್ತಿದ್ದ ರೈತರು ಈಗ ಉದ್ಯಮಿಗಳಾಗುತ್ತಿದ್ದಾರೆ. ಅನಾನಸ್ ನ ಉಪ ಉತ್ಪನ್ನಗಳನ್ನು ತಯಾರಿಸಿ ಮಾರುವ ಮೂಲಕ‌ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ರೈತರ ಬಾಳಲ್ಲಿ ಹೊಸ‌ ಬೆಳಕು ಮೂಡಿಸಿದೆ ಅನಾನಸ್ ಬೆಲ್ಲ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.