ಪ್ರಜಾವಾಣಿ ಯುಟ್ಯೂಬ್ ಚಾನೆಲ್ ಲೈವ್ನಲ್ಲಿ ಕವಿ ಶ್ರೀ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ, ಜಾಂಬವತೀ ಕಲ್ಯಾಣ, ಯಕ್ಷಗಾನ ತಾಳಮದ್ದಳೆ 'ಭಲ್ಲೂಕದ ಜೀವವಿಕಾಸದ ರಮಣೀಯ ಕಥೆ' ಪ್ರಸ್ತುತ ಪಡಿಸಲಾಗುತ್ತಿದೆ.
ವಾಗ್ವೈಖರಿ ಮೆರೆಯುವವರು: ವಿಶ್ವೇಶ್ವರ ಭಟ್, ಜಬ್ಬಾರ್ ಸಮೊ ಮತ್ತು ಗಣೇಶ್ ಶೆಟ್ಟಿ
ಇಂದು ಸಂಜೆ 3 ಗಂಟೆಯಿಂದ 5ರವರೆಗೆ. ಪ್ರಜಾವಾಣಿ ಯುಟ್ಯೂಬ್ ಲೈವ್ ವೀಕ್ಷಣೆ:
ಭಾಗವತರು: ಪ್ರಶಾಂತ ರೈ, ಪುತ್ತೂರು.
ಮದ್ದಲೆ: ಅನೂಪ, ಸ್ವರ್ಗ (ಪೆರ್ಲ).
ಚೆಂಡೆ: ಅಂಬಾತನಯ, ಬೆಳ್ಳಾರೆ
ಸಹಕಾರ: ಸಂತ ಫಿಲೋಮಿನಾ ಕಾಲೇಜು, ಪುತ್ತೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.