ADVERTISEMENT

ಕಾಸಿಯಾ ಪದಾಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 28 ಜೂನ್ 2011, 19:30 IST
Last Updated 28 ಜೂನ್ 2011, 19:30 IST
ಕಾಸಿಯಾ ಪದಾಧಿಕಾರಿಗಳು
ಕಾಸಿಯಾ ಪದಾಧಿಕಾರಿಗಳು   

ಬೆಂಗಳೂರು:  ಇಲ್ಲಿ ನಡೆದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)ದ 61ನೇ ವಾರ್ಷಿಕ ಮಹಾಸಭೆಯಲ್ಲಿ 2011-12ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಪ್ರಕಾಶ್ ಎನ್.ರಾಯ್ಕರ್ (ಅಧ್ಯಕ್ಷ), ವಿಜಯೇಂದ್ರನಾಥ್ ಎ.   (ಉಪಾಧ್ಯಕ್ಷ), ಬಿ.ಎಲ್. ಶ್ರೀನಿವಾಸ್(ಗೌರವ ಪ್ರಧಾನ ಕಾರ್ಯದರ್ಶಿ),  ರಮೇಶ್ ಎ. ಪಾಟೀಲ್ (ಜಂಟಿ ಕಾರ್ಯದರ್ಶಿ) ಮತ್ತು  ಬಿ.ಆರ್.ಗಣೇಶ್ ರಾವ್ ಅವರು ಖಜಾಂಚಿಗಳಾಗಿ  ಆಯ್ಕೆಯಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.