ಬೆಂಗಳೂರು: ಕೆ.ಸಿ.ಜನಾರ್ದನ್‘ಬ್ರಿಟಿಷ್ ಸೌತ್ ಇಂಡಿಯಾ ಚೇಂಬರ್ಸ್ ಆಫ್ ಕಾಮರ್ಸ್’(ಬಿಎಸ್ಐಸಿಸಿ) ಕರ್ನಾಟಕ ವಿಭಾಗ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಜ್ಯ ಹಾಗೂ ಬ್ರಿಟನ್ನ ವಾಣಿಜ್ಯ ಸಂಬಂಧವೃದ್ಧಿಗಾಗಿ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸ ಲಾಗಿದೆ ಎಂದು ‘ಬಿಎಸ್ಐಸಿಸಿ’ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.