ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಂಸ್ಥೆ `ಭಾರತ್ ಅರ್ಥ್ ಮೂವರ್ಸ್ ಲಿ.~ನ (ಬಿಇಎಂಎಲ್) ಅಧ್ಯಕ್ಷರಾಗಿ ಪಿ.ದ್ವಾರಕಾನಾಥ್ ಅಧಿಕಾರ ಸ್ವೀಕರಿಸಿದ್ದಾರೆ. 1978ರಲ್ಲಿ `ಬಿಇಎಂಎಲ್~ ಸೇರಿದ ದ್ವಾರಕಾನಾಥ್, ಸಂಸ್ಥೆಯ ರೈಲು ಮತ್ತು ಮೆಟ್ರೊ ವಿಭಾಗದ ನಿರ್ದೇಶಕರೂ ಆಗಿದ್ದರು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.