ನವದೆಹಲಿ (ಪಿಟಿಐ): `ಬಹುಬಗೆ ಬ್ರಾಂಡ್ ಚಿಲ್ಲರೆ ಮಾರಾಟ~ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಸದ್ಯ ಜಾರಿಯಲ್ಲಿರುವ `ವಿದೇಶಿ ನೇರ ಹೂಡಿಕೆ~ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದ ತನಿಖೆ ಕೋರಿರುವ ದಾವೆಯಲ್ಲಿ `ಭಾರ್ತಿ ವಾಲ್ಮಾರ್ಟ್~ ಮತ್ತು `ಭಾರ್ತಿ ರಿಟೇಲ್ ಲಿ.~ಗೆ ದೆಹಲಿ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.