ADVERTISEMENT

ಔಡಿಗೆ ನೇಮಕ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 16:53 IST
Last Updated 14 ಜುಲೈ 2019, 16:53 IST
ಬಲ್ಬೀರ್‌ ಸಿಂಗ್‌
ಬಲ್ಬೀರ್‌ ಸಿಂಗ್‌   

ಮುಂಬೈ: ಜರ್ಮನಿಯ ವಿಲಾಸಿ ಕಾರ್‌ ತಯಾರಿಕಾ ಸಂಸ್ಥೆ ಔಡಿ, ಭಾರತದಲ್ಲಿ ಉನ್ನತ ಮಟ್ಟದ ಅಧಿಕಾರಿಗಳಲ್ಲಿ ಬದಲಾವಣೆ ಮಾಡಿದೆ.

ರಹಿಲ್‌ ಅನ್ಸಾರಿ ಅವರನ್ನು ಮಾರಾಟ ನಿಯಂತ್ರಣದ ಹಿರಿಯ ನಿರ್ದೇಶಕರನ್ನಾಗಿ ಮತ್ತು ಬಲ್ಬೀರ್‌ ಸಿಂಗ್‌ ಧಿಲ್ಲೋನ್‌ ಅವರನ್ನು ಔಡಿ ಇಂಡಿಯಾದ ಮುಖ್ಯಸ್ಥರನ್ನಾಗಿ ನೇಮಿಸಿದೆ. ಧಿಲ್ಲೋನ್‌ ಅವರ ನೇಮಕವು ಸೆ‍ಪ್ಟೆಂಬರ್‌ 1 ರಿಂದ ಜಾರಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT