ಬೀದರ್: ಭೀಮಾ ಕೋರೆಗಾಂವ್ ಘಟನೆ ಖಂಡಿಸಿ ಮಂಗಳವಾರ ಬೀದರ್ ಬಂದ್ ಮಾಡಲಾಗಿದೆ. ಈ ವೇಳೆ ವಾಹನಗಳ ಗಾಜು ಒಡೆಯಲಾಗಿದೆ.
ಬಂದ್ನಿಂದಾಗಿ ಬಸ್, ಆಟೊ ಸಂಚಾರ ಸ್ಥಗಿತಗೊಂಡಿದೆ. ಶಾಲಾ ಕಾಲೇಜುಗಳು, ಅಂಗಡಿಗಳು, ಚಿತ್ರಮಂದಿರ, ಪೆಟ್ರೋಲ್ ಬಂಕ್ಗಳು ಮುಚ್ಚಿವೆ.
ಬಂದ್ ವೇಳೆ ಮೂರು ವಾಹನಗಳ ಗಾಜು ಒಡೆಯಲಾಗಿದೆ. ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಕಾರಿನ ಗಾಜು ಒಡೆದಿರುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.