ಬಾಗಲಕೋಟೆ: ಜಿಲ್ಲೆಯ ಕೆರೂರಿನಲ್ಲಿ ಹಿಂದೂಗಳ ಮೇಲೆ ನಡದಿರುವ ಹಲ್ಲೆ ಖಂಡಿಸಿ ಹಿಂದೂ ಜಾಗರಣ ವೇದಿಕೆ ಸೋಮವಾರ ಹಮ್ಮಿಕೊಂಡಿರುವ ಬೃಹತ್ ರ್ಯಾಲಿ ಬೆಂಬಲಿಸಿ ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಿರುವುದರಿಂದ ಅಘೋಷಿತ್ ಬಂದ್ ಆಗಿದೆ.
ಔಷಧ ಅಂಗಡಿ, ಹಾಲಿನ ಅಂಗಡಿಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
ಕಿಲ್ಲಾದಿಂದ ಬೃಹತ್ ರ್ಯಾಲಿ ಹೊರಡಲಿದೆ. ವೇದಿಕೆ ಸದಸ್ಯರು ಕಿಲ್ಲಾದ ಅಂಭಾಭವಾನಿ ಗುಡಿ ಬಳಿ ಸೇರುತ್ತಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.