ADVERTISEMENT

ಸಿಂಡಿಕೇಟ್‌ಗೆ ಐವರ ನೇಮಕ

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 10:28 IST
Last Updated 23 ಜುಲೈ 2019, 10:28 IST
   

ಬಳ್ಳಾರಿ: ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರನ್ನಾಗಿ ಐವರನ್ನು ನೇಮಿಸಿ ಉನ್ನತ ಶಿಕ್ಷಣ ಇಲಾಖೆಯು ಜುಲೈ 20ರಂದು ಆದೇಶಿಸಿದೆ.

ಹೆಬ್ರಿ ಶಾಂತೇಶ ಭಿ.ಗಾಮನಗಟ್ಟಿ, ಎಚ್‌.ಮಹ್ಮದ್‌ ಗೌಸ್, ಸಿ.ಎಚ್‌.ಮುರಿಗೇಂದ್ರಪ್ಪ, ಎನ್‌.ಎಸ್‌.ಶಿವರೆಡ್ಡಿ, ಪ್ರೊ.ಆರ್‌.ಜಿ.ದೇಸಾಯಿ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಸಿಂಡಿಕೇಟ್‌ ಸದಸ್ಯರನ್ನಾಗಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT