
ಪ್ರಜಾವಾಣಿ ವಾರ್ತೆ
ಸೈಬರ್ ವಂಚನೆ
ಸಿರುಗುಪ್ಪ: ನಗರದ 28 ಅಧಿಕ ಜನರಿಂದ ತಮ್ಮ ವೈಯಕ್ತಿಕ ವಿವಿಧ ಉದ್ದೇಶಕ್ಕಾಗಿ ಪೂಜಾರಿ ಬಿಂಗಿ ಈರಣ್ಣ(35) ಅವರು ₹ 1,49,35000 ಗಳನ್ನು ಸಾಲ ಪಡೆದು ವಾಪಸ್ ನೀಡದೆ ನಂಬಿಕೆ ದ್ರೋಹ ಮಾಡಿ ವಂಚಿಸಿದ್ದಾರೆ ಎಂದು ಸಿರುಗುಪ್ಪ ನಿವಾಸಿಗಳಾದ ಶರೀತ ಗಂಡ ಗುರುಮೂರ್ತಿ ಮತ್ತು ಶೇಷಮ್ಮನ ಮಗ ಪಿ.ಬಿ.ಈರಣ್ಣ ಅವರು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.