ಕಂಪ್ಲಿ: ‘ಪಟ್ಟಣದ ಪ್ರಮುಖ ರಸ್ತೆ, ವೃತ್ತಕ್ಕೆ ಹೇಮರಡ್ಡಿ ಮಲ್ಲಮ್ಮ ಹೆಸರಿಡಬೇಕು. ಹೇಮ ವೇಮ ರಡ್ಡಿ ಜನ ಸಂಘಕ್ಕೆ ನಿವೇಶನ ನೀಡಬೇಕು’ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಇಟಗಿ ಬಸವಲಿಂಗಪ್ಪ ಕೋರಿದರು.
ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ತಹಶೀಲ್ದಾರ್ ಎಸ್. ಶಿವರಾಜ, ಪ್ರಮುಖರಾದ ಪಿ. ಮೂಕಯ್ಯಸ್ವಾಮಿ, ವೆಂಕಟರೆಡ್ಡಿ, ಆನಂದರೆಡ್ಡಿ, ಇಟಗಿ ಬಸವರಾಜಗೌಡ, ಕರಿಬಸವನಗೌಡ, ಮುರುಳಿ ಮೋಹನರೆಡ್ಡಿ, ಹೊಸಕೋಟೆ ಜಗದೀಶ, ವೀರಾರೆಡ್ಡಿ, ವೈ. ಹನುಮಂತರೆಡ್ಡಿ, ರಾಜಶೇಖರರೆಡ್ಡಿ, ಪಿ. ಜಡೇಶರೆಡ್ಡಿ, ಚಂದ್ರಶೇಖರರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.