ADVERTISEMENT

'ಹಿಂದಿ ಹೇರಿಕೆ ಖಂಡಿಸಿ ಕರಾಳ ದಿನಾಚರಣೆ'

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 7:56 IST
Last Updated 14 ಸೆಪ್ಟೆಂಬರ್ 2020, 7:56 IST
ಬೆಟ್ಟಹಳ್ಳಿ ಗೋಪಿನಾಥ್, ಹೊಸಕೋಟೆ ತಾ.ಅಧ್ಯಕ್ಷ,ಕಸಾಪ.
ಬೆಟ್ಟಹಳ್ಳಿ ಗೋಪಿನಾಥ್, ಹೊಸಕೋಟೆ ತಾ.ಅಧ್ಯಕ್ಷ,ಕಸಾಪ.   

ಸೂಲಿಬೆಲೆ: ಹೊಸಕೋಟೆ ತಾಲ್ಲೂಕು ಕಚೇರಿ ಆವರಣದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ‘ಹಿಂದಿ ಭಾಷೆ ಹೇರಿಕೆಯನ್ನು ಖಂಡಿಸಿ’ ಸೆ. 14ರಂದು ಕರಾಳ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾ.ಅಧ್ಯಕ್ಷ ಬೆಟ್ಟಹಳ್ಳಿ ಗೋಪಿನಾಥ್ ತಿಳಿಸಿದರು.

ಕರಾಳ ದಿನಾಚರಣೆ ಪ್ರಯುಕ್ತ ಕಪ್ಪುಪಟ್ಟಿ ಧರಿಸಿ, ಜಾಥಾ ಹಮ್ಮಿಕೊಂಡು, ತಾಲ್ಲೂಕು ದಂಡಾಧಿಕಾರಿಗೆ ಮನವಿ ನೀಡಲಾಗುವುದು. ಕಸಾಪದ ಎಲ್ಲ ಘಟಕಗಳ ಪದಾಧಿಕಾರಿಗಳು ಹಾಗೂ ಕನ್ನಡ ಅಭಿಮಾನಿಗಳು ಪಾಲ್ಗೊಂಡು ಬೆಂಬಲ ನೀಡಬೇಕೆಂದು ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT