ADVERTISEMENT

ಉರಗ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 10:25 IST
Last Updated 18 ಅಕ್ಟೋಬರ್ 2012, 10:25 IST

ಬೆಳಗಾವಿ: ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಆಶ್ರಯ ನಗರದಲ್ಲಿ ಪ್ರತ್ಯಕ್ಷವಾದ ನಾಗರಹಾವನ್ನು ಉರಗ ತಜ್ಞ ಶ್ರೀಕಾಂತ ನೇವಗಿ ಬುಧವಾರ ಹಿಡಿದು, ನಂತರ ಅರಣ್ಯ ಪ್ರದೇಶದಲ್ಲಿ ಹರಿಬಿಟ್ಟರು.

ಬೆನಕನಹಳ್ಳಿ ನಿವಾಸಿ ಹಾಗೂ ದಿನ ಪತ್ರಿಕೆಗಳ ವಿತರಕರಾಗಿರುವ ಶ್ರೀಕಾಂತ ಮೊದಲಿನಿಂದಲೂ ಹಾವು ಹಿಡಿಯುವುದರಲ್ಲಿ ನಿಪುಣರು. ಈವರೆಗೆ 5500 ಸಾವಿರ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿರುವುದಾಗಿ ಅವರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.