ಬೆಳಗಾವಿ: ಇಲ್ಲಿನ ಆಂಜನೇಯ ನಗರ ಬಳಿ ಚಲಿಸುತ್ತಿದ್ದಕಾರಿನಲ್ಲಿ(i 20) ದಿಢೀರ್ ಬೆಂಕಿಹೊತ್ತಿಕೊಂಡಘಟನೆಭಾನುವಾರನಡೆದಿದೆ.
ಕಾರಿನಲ್ಲಿದ್ದ ಇಬ್ಬರೂ ಕೂಡಲೇಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಶೋಕ ಬಿರಾದಾರಎನ್ನುವವರಿಗೆಸೇರಿದಕಾರಿದು.ಅಗ್ನಿಶಾಮಕದಳದವರುಬಂದುಬೆಂಕಿನಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.