ಮುಗಳಖೋಡ: ಪಟ್ಟಣದಲ್ಲಿ ಹದಗೆಟ್ಟ ರಸ್ತೆಗಳ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ₹1.20 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ರಸ್ತೆ ನಿರ್ಮಾಣ ಕಾಮಗಾರಿಗೆ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಶಾಸಕ ಪಿ.ರಾಜೀವ ಭೂಮಿಪೂಜೆ ನೆರವೇರಿಸಿದರು.
ಪುರಸಭೆ ಸದಸ್ಯರಾದ ಚೇತನ ಯಡವನ್ನವರ, ರಮೇಶ ಯಡವನ್ನವರ, ರಾಜಶೇಖರ ನಾಯ್ಕ, ಕೆಂಪಣ್ಣ ಅಂಗಡಿ, ಪರಶುರಾಮ ಕಡಕೋಳ, ಹಾಲಪ್ಪ ಶೇಗುಣಸಿ, ಮಹಾಂತೇಶ ಯರಡತ್ತಿ, ಪುರಸಭೆ ಮುಖ್ಯ ಅಧಿಕಾರಿ ಮಹೇಂದ್ರ ತಿಮ್ಮಾಣಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಎಂ.ಐ.ಅಂಬಿಗೇರ , ಗುತ್ತಿಗೆದಾರ ಸುರೇಶ ಜಂಬಗಿ, ಗೌಡಪ್ಪ ಖೇತಗೌಡರ, ಸಚಿನ ಪ್ರಧಾನಿ ರಾವಸಾಬ ಐಗಳಿ, ಶಿವಾನಂದ ಗೋಕಾಕ, ಆಗ್ರಾಣಿ ಶೇಗುಣಸಿ, ಗೋಪಾಲ ಗೋಕಾಕ, ಮಹಾದೇವ ಶೇಗುಣಸಿ, ಸಿದ್ದಪ್ಪ ಹೊಸಪೇಟಿ, ಸಾಗರ ತೂಗದಲಿ, ರಾಮನಗೌಡ ಖೇತಗೌಡರ, ಕೃಷ್ಣರಾವ ನಾಯಕ, ಕೇಶವ ಕುಮಾರ, ವಾಡೆನವರ, ಶಿವಾಜಿ ದಳವಾಯಿ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.