ADVERTISEMENT

ಆರ್‌ಎಸ್‌ಎಸ್‌ ನಿಷೇಧ ಎಂದು ಹೇಳಿಲ್ಲ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 19:27 IST
Last Updated 21 ಅಕ್ಟೋಬರ್ 2025, 19:27 IST
<div class="paragraphs"><p>&nbsp; ಸತೀಶ ಜಾರಕಿಹೊಳಿ</p></div>

  ಸತೀಶ ಜಾರಕಿಹೊಳಿ

   

ಹುಕ್ಕೇರಿ: ‘ನಿರ್ಬಂಧ ಆರ್‌ಎಸ್‌ಎಸ್‌ಗೆ ಸೀಮಿತವಲ್ಲ. ಯಾವುದೇ ಸಂಘಟನೆ ಆಗಿದ್ದರೂ ನಿಯಮ ಪಾಲಿಸಬೇಕು ಎಂಬುದನ್ನು ಸರ್ಕಾರ ಪ್ರಸ್ತಾಪಿಸಿದೆ ಹೊರತು ಆರ್‌ಎಸ್‌ಎಸ್‌ಗೆ ನಿಷೇಧ ಎಂದು ಎಲ್ಲೂ ಹೇಳಿಲ್ಲ’ ಎಂದು ಸಚಿವ ಸತೀಶ ಜಾರಕಿಹೊಳಿ ಇಲ್ಲಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಂಘಟನೆಗಳು ನಿಯಮ ಪಾಲಿಸುವುದು ಮುಖ್ಯ’ ಎಂದು
ಪ್ರತಿಪಾದಿಸಿದರು.

ADVERTISEMENT