ADVERTISEMENT

ಆಶ್ರಮಕ್ಕೆ ಸೇರಲು ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 18:50 IST
Last Updated 4 ಅಕ್ಟೋಬರ್ 2012, 18:50 IST

ಬೆಂಗಳೂರು: ನಗರದ ಆನಂದ ಸಾಯಿ ಚಾರಿಟಬಲ್ ಟ್ರಸ್ಟ್ ವತಿಯಿಂದ ವೃದ್ಧರು, ಬುದ್ಧಿ ಮಾಂದ್ಯರು ಮತ್ತು ಅಂಗವಿಕಲರು, ಅಶಕ್ತರು ಹಾಗೂ ಸೇವಾ ಮನೋಭಾವದಿಂದ ದುಡಿಯುವ ಸ್ವಯಂ ಸೇವಕರಿಗೂ ಆಶ್ರಮಕ್ಕೆ ಸೇರಲು ಅರ್ಜಿ ಆಹ್ವಾನಿಸಿದೆ.

ವಿವರಗಳಿಗೆ: ಆನಂದ ಸಾಯಿ ಆಶ್ರಮ, ಗಾರ್ಡನ್ ಸಿಟಿ ಕಾಲೇಜು ರಸ್ತೆ, ಕಿತ್ತಗನೂರು, ಕೆ.ಆರ್.ಪುರ. ಮೊಬೈಲ್- 93433 28168.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.