ADVERTISEMENT

ಇದು ರಸ್ತೆಯಲ್ಲ... ಕೆಸರುಗದ್ದೆ

ನೀವೂ ಮಾಹಿತಿ ನೀಡಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2016, 19:48 IST
Last Updated 7 ಆಗಸ್ಟ್ 2016, 19:48 IST
ಒಳಚರಂಡಿ ನಿರ್ಮಾಣ ಮಾಡಲು ಮೂಡಲಪಾಳ್ಯದ ಮುನಿಸಾಮಪ್ಪ ಕಾಂಪೌಂಡ್‌ನ 1ನೇ ಅಡ್ಡರಸ್ತೆಯನ್ನು ಅಗೆದು ಐದು ವರ್ಷಗಳು ಕಳೆದಿವೆ. ಈವರೆಗೂ ಡಾಂಬರು ಹಾಕಿಲ್ಲ. ‘ರಸ್ತೆಯನ್ನು ದುರಸ್ತಿ ಮಾಡುವಂತೆ ಬಿಬಿಎಂಪಿ ಸದಸ್ಯರಿಗೆ ಮನವಿ ಮಾಡಿದರೆ, ಮಳೆಗಾಲ ಮುಗಿಯಲಿ ಎನ್ನುತ್ತಾರೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಸಂಚಾರಕ್ಕೆ ತೊಂದರೆ ಆಗಿದೆ. ಕೂಡಲೇ ಡಾಂಬರು ಹಾಕಬೇಕು’ ಎಂಬುದು ಸ್ಥಳೀಯರ ಆಗ್ರಹ
ಒಳಚರಂಡಿ ನಿರ್ಮಾಣ ಮಾಡಲು ಮೂಡಲಪಾಳ್ಯದ ಮುನಿಸಾಮಪ್ಪ ಕಾಂಪೌಂಡ್‌ನ 1ನೇ ಅಡ್ಡರಸ್ತೆಯನ್ನು ಅಗೆದು ಐದು ವರ್ಷಗಳು ಕಳೆದಿವೆ. ಈವರೆಗೂ ಡಾಂಬರು ಹಾಕಿಲ್ಲ. ‘ರಸ್ತೆಯನ್ನು ದುರಸ್ತಿ ಮಾಡುವಂತೆ ಬಿಬಿಎಂಪಿ ಸದಸ್ಯರಿಗೆ ಮನವಿ ಮಾಡಿದರೆ, ಮಳೆಗಾಲ ಮುಗಿಯಲಿ ಎನ್ನುತ್ತಾರೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಸಂಚಾರಕ್ಕೆ ತೊಂದರೆ ಆಗಿದೆ. ಕೂಡಲೇ ಡಾಂಬರು ಹಾಕಬೇಕು’ ಎಂಬುದು ಸ್ಥಳೀಯರ ಆಗ್ರಹ   

ನೀವೂ ಮಾಹಿತಿ ನೀಡಿ
ನಗರದ ರಸ್ತೆಗಳು ಗುಂಡಿಮಯ ಆಗಿದ್ದು ಸಂಚಾರಕ್ಕೆ ಅಯೋಗ್ಯ ಎನಿಸುವಷ್ಟು ಹದಗೆಟ್ಟಿವೆ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ರಸ್ತೆಗಳ ವಾಸ್ತವ ಸ್ಥಿತಿಯನ್ನು ಆಡಳಿತದ ಗಮನಕ್ಕೆ ತರಲು ಬಿಬಿಎಂಪಿ ಮತ್ತು ಸಾರ್ವಜನಿಕರ ಮಧ್ಯೆ ಸಂಪರ್ಕ ಸೇತುವಾಗಿ ‘ಪ್ರಜಾವಾಣಿ’ ಕಾರ್ಯ ನಿರ್ವಹಿಸಲಿದೆ. ನಿಮ್ಮ ಭಾಗದ ಹದಗೆಟ್ಟ ರಸ್ತೆಗಳ ಕುರಿತು ನೀವೂ ಮಾಹಿತಿ ನೀಡಬಹುದು. ರಸ್ತೆ ಗುಂಡಿಗಳ ಚಿತ್ರಗಳನ್ನು ಸಹ ಕಳುಹಿಸಬಹುದು.

ಸಂಪರ್ಕ ಸಂಖ್ಯೆ: 95133 22930 (ವಾಟ್ಸ್‌ ಆ್ಯಪ್‌ ಮಾತ್ರ)
ಇಮೇಲ್‌ ವಿಳಾಸ: bangalore@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.