ADVERTISEMENT

ಕಲಾವಿದ ನಿಧನ

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:30 IST
Last Updated 31 ಮೇ 2018, 19:30 IST

ಕಾರವಾರ: ಯಕ್ಷಗಾನದಲ್ಲಿ ಸಿಂಹ ನೃತ್ಯ, ಪ್ರೇತ ನೃತ್ಯಗಳ ಮೂಲಕ ಮನೆಮಾತಾಗಿದ್ದ ಹೊನ್ನಾವರದ ಕರ್ಕಿ ಕೃಷ್ಣ ಹಾಸ್ಯಗಾರ (94) ಗುರುವಾರ ರಾತ್ರಿ ನಿಧನರಾದರು.

ಅವರು ಮಹಾರಾಷ್ಟ್ರದಲ್ಲಿ ತಮ್ಮ ಮಗನ ಮನೆಯಲ್ಲಿ ವಾಸವಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬಡಗುತಿಟ್ಟು ಯಕ್ಷಗಾನದಲ್ಲಿ ಕೃಷ್ಣ ಹಾಸ್ಯಗಾರ, ತಮ್ಮದೇ ಶೈಲಿ ಹುಟ್ಟುಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT