ADVERTISEMENT

ಕಾಡಾನೆ ದಾಳಿ: ರಾಗಿ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 20:21 IST
Last Updated 11 ಜನವರಿ 2014, 20:21 IST

ಮಾಗಡಿ: ಕಾಡಾನೆಗಳ ಹಾವಳಿ ಯಿಂದ ತೆನೆಭರಿತ ರಾಗಿ ಬೆಳೆ ನಾಶ ವಾಗಿರುವ ಘಟನೆ ಬೆಳಗುಂಬ ಗ್ರಾ.ಪಂ ವ್ಯಾಪ್ತಿಯ ಬಂಟರಕುಪ್ಪೆ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಮುನಿವೆಂಕಟಯ್ಯ, ಸುರೇಶ, ಕೆಂಪಮ್ಮ ರೈತರಿಗೆ ಸೇರಿದ್ದ ತೆನೆಭರಿತ ರಾಗಿಮೆದೆಗಳನ್ನು ಐದು ಕಾಡಾನೆಗಳು ನಾಶ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.