ADVERTISEMENT

ಕುವೆಂಪು ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:22 IST
Last Updated 9 ಏಪ್ರಿಲ್ 2018, 19:22 IST
ನೆಲಮಂಗಲದ ಕುವೆಂಪು ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಯೆಯಾದ  ಎಚ್.ಜಿ.ರಾಜು ಅವರನ್ನು ಅಭಿನಂದಿಸಲಾಯಿತು. ಸಂಘದ ಬಿ.ಎಂ.ಮಧುಸೂದನ್, ಕೆ.ಟಿ.ರಮೇಶ್, ಎ.ಬಿ.ಲಕ್ಷ್ಮಿದೇವಿ, ಬಿ.ಟಿ.ಧನಲಕ್ಷ್ಮಿ ಇದ್ದಾರೆ
ನೆಲಮಂಗಲದ ಕುವೆಂಪು ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಯೆಯಾದ ಎಚ್.ಜಿ.ರಾಜು ಅವರನ್ನು ಅಭಿನಂದಿಸಲಾಯಿತು. ಸಂಘದ ಬಿ.ಎಂ.ಮಧುಸೂದನ್, ಕೆ.ಟಿ.ರಮೇಶ್, ಎ.ಬಿ.ಲಕ್ಷ್ಮಿದೇವಿ, ಬಿ.ಟಿ.ಧನಲಕ್ಷ್ಮಿ ಇದ್ದಾರೆ   

ನೆಲಮಂಗಲ: ಪಟ್ಟಣದ ಕುವೆಂಪು ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್‌.ಜಿ.ರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

‘ಸಂಘದ ಸದಸ್ಯರ ಸಂಖ್ಯೆಯನ್ನು 10 ಸಾವಿರಕ್ಕೆ ಹೆಚ್ಚಿಸುವುದು, ಸಾಲ ವಸೂಲಾತಿ ಮಾಡುವುದು, ಈಗ ಇರುವ ₹14.60 ಕೋಟಿ ವಹಿವಾಟನ್ನು ₹25 ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದ್ದೇನೆ’ ಎಂದು ಎಚ್‌.ಜಿ.ರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT