ADVERTISEMENT

ದಯಾನಂದ ಕನ್ನಡ, ಸಂಸ್ಕೃತಿ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:19 IST
Last Updated 4 ಮಾರ್ಚ್ 2014, 19:19 IST

ಬೆಂಗಳೂರು: ರಾಜ್ಯ ಸರ್ಕಾರ ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಕೆ.ಎ.ದಯಾನಂದ – ನಿರ್ದೇಶಕರು, ಕನ್ನಡ – ಸಂಸ್ಕೃತಿ ಇಲಾಖೆ, ಬೆಂಗಳೂರು.
ಕೆ.ಎಸ್‌.ಲತಾಕುಮಾರಿ– ಉಪ ಕಾರ್ಯ­­ದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ.
ವಿಜಯಮಹಾಂತೇಶ್ ದಾನಮ್ಮ­ನವರ – ಮುಖ್ಯ ಆಡಳಿತಾಧಿ ಕಾರಿ, ಕಿದ್ವಾಯಿ ಸ್ಮಾರಕಗಂಥಿ ಸಂಸ್ಥೆ, ಬೆಂಗಳೂರು.
ಜಿ.ಎಂ.ಗಂಗಾಧರಸ್ವಾಮಿ – ಉಪ ಆಯು­ಕ್ತರು, ಬಿಎಂಆರ್‌ಡಿಎ, ಬೆಂಗಳೂರು.
ಕೆ.ವಿದ್ಯಾಕುಮಾರಿ – ಪ್ರಧಾನ ವ್ಯವ­ಸ್ಥಾ­ಪಕರು, ಕರ್ನಾಟಕ ರಾಜ್ಯ ಪ್ರವಾಸೋ­ದ್ಯಮ ಅಭಿವೃದ್ಧಿ ನಿಗಮ, ಬೆಂಗಳೂರು.
ಜಿ.ಲಿಂಗಮೂರ್ತಿ – ಜಂಟಿ ಆಯುಕ್ತರು, ಪ್ರವಾಸೋದ್ಯಮ ಇಲಾಖೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.